Friday, September 19, 2025
spot_img

ರಾಯಬಾಗ; ನನ್ನ ಮಗ ಸಂತೋಷನನ್ನು ಆತನ ಗೆಳೆಯ ಕೊಲೆ ಮಾಡಿದ್ದಾನೆ

ರಾಯಬಾಗ; ನನ್ನ ಮಗ ಸಂತೋಷನನ್ನು ಆತನ ಗೆಳೆಯ ಕೊಲೆ ಮಾಡಿದ್ದಾನೆ

ರಾಯಬಾಗ: ನಮ್ಮ ಮಗಾ ಮುಂಜಾನೆ ಊಟಾ ಮಾಡಿ ಹೋದವನು ಮನೆಗೆ ಬಂದಿಲ್ಲಾ ಹೋಲದ ವಿಚಾರವಾಗಿ ಅವನನ್ನು ಕಿಡ್ನಾಪ್ ಮಾಡಿ ಕೊಲೆಮಾಡಿದ್ದಾರೆ ಎಂದು ಮೃತ ಸಂತೋಷ ಪಾಟೀಲ ಅವರ ತಾಯಿ ಶಕುಂತಲಾ ಪಾಟೀಲ ಅವರು ಹೇಳಿದರು.

ರಾಯಬಾಗ ತಾಲೂಕಿನ ಸವಸುದ್ದಿ ಗ್ರಾಮದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು. ನನ್ನ ಮಗ ವಕೀಲನಾಗಿ ಕೆಲಸ ಮಾಡುತ್ತಿದ್ದು ಜಮೀನಿನ ಕೆಸ್ ಮುಗಿಸಿಕೊಳ್ಳದಿದ್ದಕ್ಕೆ ನನ್ನ ಮಗನನ್ನು ಕೊಲೆ ಮಾಡಿದ್ದಾನೆ ಎಂದರು.

ವರದಿ: ಸಿದ್ದು ಅರಭಾವಿ ಕ್ರಾಂತಿ ಕರ್ನಾಟಕ ನ್ಯೂಸ್ ಬೆಳಗಾವಿ 

WhatsApp Channel Join Now
youtube Group Subscribe
Instagram Account Follow Now
RELATED ARTICLES
- Advertisment -spot_img

Most Popular

Recent Comments