Friday, September 19, 2025
spot_img

ಇದು ಅಣ್ಣಪ್ಪ ಸ್ವಾಮಿಯ ಸತ್ಯ ದರ್ಶನ ಹೆಗಡೆ ಮಾತು ಮತ್ತೆ ವೈರಲ್

ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟಿದ್ದೇನೆ ಎಂದು ಹೇಳಿದ್ದ ಮಾಸ್ಕ್ ಮ್ಯಾನ್ ನನ್ನು SIT ಬಂಧಿಸಿದ ಬೆನ್ನಲ್ಲೇ, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗಡೆಯವರು ಮಾತನಾಡಿದ್ದ ಅಣ್ಣಪ್ಪ ಸ್ವಾಮಿಯ ಪವಾಡದ ವೀಡಿಯೋ ಮತ್ತೆ ವೈರಲ್ ಆಗಿದೆ.

ಭಕ್ತರು ಈ ಬಂಧನವನ್ನು ಧರ್ಮ ವಿಜಯವೆಂದು ಉಲ್ಲಾಸದಿಂದ ಆಚರಿಸುತ್ತಿದ್ದಾರೆ. ಹೆಗಡೆಯವರು ಈ ಹಿಂದೆ ಹೇಳಿದ್ದ ”ಅಣ್ಣಪ್ಪ ಸ್ವಾಮಿಯ ಪವಾಡ ಸತ್ಯ ದರ್ಶನ” ಎಂಬ ಮಾತುಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿವೆ.

WhatsApp Channel Join Now
youtube Group Subscribe
Instagram Account Follow Now
RELATED ARTICLES
- Advertisment -spot_img

Most Popular

Recent Comments