Friday, September 19, 2025
spot_img

ಅಥಣಿ: ದನದ ಶೆಡ್ ಗೆ ಮಂಜುರಾಗದ ಹಣ, ಗ್ರಾ,ಪಂ ಒಳಗೆ ಹೈಡ್ರಾಮಾ

https://youtu.be/9iJbyFwh-PI?si=qcmHwXhZPUrRk_x9

ಅಥಣಿ ತಾಲೂಕಿನ ಸಂಬರಾಗಿ ಗ್ರಾಮದಲ್ಲಿ ದನದ ಕೊಟ್ಟಿಗೆ ನಿರ್ಮಾಣದ ಹಣ ಮಂಜೂರಾಗದ ಹಿನ್ನೆಲೆ ಬೀಸತ್ತ ರೈತರೊಬ್ಬರು ಗ್ರಾ. ಪಂ. ಕಚೇರಿ ಒಳಗೆ ಎಮ್ಮೆ ಕಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗ್ರಾ. ಪಂ ಒಳಗಡೆ ಸತೀಶ್‌ ಕೋಳಿ ಎಂಬ ರೈತ ಎಮ್ಮೆ ಕಟ್ಟಿ ಆಕ್ರೋಶ ಹೊರಹಾಕಿದ್ದಾರೆ. ಕಳೆದ ವರ್ಷ ಗ್ರಾ. ಪಂಚಾಯತ್ ವತಿಯಿಂದ ದನದ ಕೊಟ್ಟಿಗೆ ನಿರ್ಮಾಣಕ್ಕೆ ಮಂಜುರಾತಿ ನೀಡಿದ್ರು, ಆದರೆ ನಿರ್ಮಾಣ ಮಾಡಿ ವರ್ಷ ಕಳೆದರೂ ಇದುವರೆಗೂ ಹಣ ಬಾರದೇ ಇದ್ದುದರಿಂದ ಆಕ್ರೋಶಗೊಂಡು ವಿಭಿನ್ನ ರ ೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.

WhatsApp Channel Join Now
youtube Group Subscribe
Instagram Account Follow Now
RELATED ARTICLES
- Advertisment -spot_img

Most Popular

Recent Comments