ಬೆಳಗಾವಿ: ಕಾಕತಿಯಲ್ಲಿರುವ ಸರಕಾರಿ ಹಾಸ್ಟೆಲ್ ನಲ್ಲಿ ವಾಸವಿರುವ ವಿದ್ಯಾರ್ಥಿಗಳ ಬೇಡಿಕೆ ಈಡೇರಿಸಲಾಗುವುದು ಎಂದು ಹಿಂದುಳಿದ ವರ್ಗಗಳ ಇಲಾಖೆಯ ತಾಪಂ ಅಧಿಕಾರಿ ಶಾಂತವ್ವ ಮರಿಗೌಡರ ಹೇಳಿದರು.
ಗುರುವಾರ ರಾತ್ರಿ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ವಿದ್ಯಾರ್ಥಿಗಳು ಮುಖ್ಯವಾಗಿ ಲೋಟ, ತಾಟು ಕೇಳಿದ್ದಾರೆ. ಈ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ತಂದು ಬಗೆಹರಿಸಲಾಗುವುದು ಎಂದರು.
        
            WhatsApp Channel
        
        
             Join Now
        
    
        
            youtube Group
        
        
             Subscribe
        
    
        
            Instagram Account
        
        
             Follow Now
        
    
    
        
            Facebook Page
        
        
             Follow Now
        
    



                                    
Recent Comments