ಕಂಕಣವಾಡಿ: ರಾಯಬಾಗ ವಿಧಾನಸಭಾ ಕ್ಷೇತ್ರದ ಕಂಕಣವಾಡಿ ಪಟ್ಟಣದಲ್ಲಿ, ಸತೀಶ್ ಜಾರಕಿಹೊಳಿ ಹಾಗೂ ಮಹಾವೀರ್ ಮೋಹಿತೆ ಇವರ ಆದೇಶದ ಮೇರಿಗೆ ಕಂಕಣವಾಡಿ-ರಾಯಭಾಗ ಮುಖ್ಯ ರಸ್ತೆಯಿಂದ ಪಟ್ಟಣದ ಕಟಕಭಾವಿ ರಸ್ತೆ ದೊಡ್ಡ ಕೆನಾಲದವರಿಗೆ ರಸ್ತೆ ಡಾಂಬರೀಕರಣ ಮಾಡುವ ಕಾಮಗಾರಿಗೆ ಇಂದು ರಾಯಬಾಗ AEE ಭಜಂತ್ರಿ ಅವರು ರಸ್ತೆ ಪರಿಶೀಲನೆ ಮಾಡಿ ಅಂದಾಜು ಮೊತ್ತ ₹1.5ಕೋಟಿ ಮೊತ್ತದ ಕಾಮಗಾರಿಯನ್ನು ಜಿಲ್ಲಾ ಪಂಚಾಯತ್ತಿಗೆ ಶಿಫಾರಸ್ಸು ಮಾಡಿಸಲಾಯಿತು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ಸದಸ್ಯ ಡಾ. ಅರವಿಂದ ಗದಾಡಿ ಹಾಗೂ 15ನೇ ವಾರ್ಡಿನ ಹಿರಿಯರು ಉಪಸ್ಥಿತರಿದ್ದರು.
ವರದಿ: ಸಿದ್ದು ಅರಭಾಂವಿ ಕ್ರಾಂತಿ ಕರ್ನಾಟಕ ನ್ಯೂಸ್ ಬೆಳಗಾವಿ
        
            WhatsApp Channel
        
        
             Join Now
        
    
        
            youtube Group
        
        
             Subscribe
        
    
        
            Instagram Account
        
        
             Follow Now
        
    
    
        
            Facebook Page
        
        
             Follow Now
        
    



                                    
Recent Comments