ರಾಯಬಾಗ ತಾಲೂಕಿನ ಸವಸುದ್ದಿ ಗ್ರಾಮದ ಯುವವಕೀಲರೊಬ್ಬರನ್ನು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಈಗಾಗಲೇ 6 ಜನ ಆರೋಪಿಗಳನ್ನು ಬಂಧಿಸಲಾಗಿದೆ.
ಸಂತೋಷ ಅಶೋಕ ಪಾಟೀಲ್ ಎಂಬ ವಕೀಲರ ಹತ್ಯೆ ನಡೆದಿದ್ದು, ಸದ್ಯ ಪ್ರಕರಣದ 3ನೇ ಆರೋಪಿ ಕಿರಣ ಕೆಂಪವಾಡೆ ಬಂಧನವಾಗಿದ್ದು ರಾಯಬಾಗ ಪೋಲಿಸರು ಆರೋಪಿಯನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನುಳಿದ ಆರೋಪಿಗಳಿಗಾಗಿ ಪೊಲೀಸರು ಜಾಲ ಬಿಸಿದ್ದಾರೆ.
        
            WhatsApp Channel
        
        
             Join Now
        
    
        
            youtube Group
        
        
             Subscribe
        
    
        
            Instagram Account
        
        
             Follow Now
        
    
    
        
            Facebook Page
        
        
             Follow Now
        
    



                                    
Recent Comments