ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟಿದ್ದೇನೆ ಎಂದು ಹೇಳಿದ್ದ ಮಾಸ್ಕ್ ಮ್ಯಾನ್ ನನ್ನು SIT ಬಂಧಿಸಿದ ಬೆನ್ನಲ್ಲೇ, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗಡೆಯವರು ಮಾತನಾಡಿದ್ದ ಅಣ್ಣಪ್ಪ ಸ್ವಾಮಿಯ ಪವಾಡದ ವೀಡಿಯೋ ಮತ್ತೆ ವೈರಲ್ ಆಗಿದೆ.
ಭಕ್ತರು ಈ ಬಂಧನವನ್ನು ಧರ್ಮ ವಿಜಯವೆಂದು ಉಲ್ಲಾಸದಿಂದ ಆಚರಿಸುತ್ತಿದ್ದಾರೆ. ಹೆಗಡೆಯವರು ಈ ಹಿಂದೆ ಹೇಳಿದ್ದ ”ಅಣ್ಣಪ್ಪ ಸ್ವಾಮಿಯ ಪವಾಡ ಸತ್ಯ ದರ್ಶನ” ಎಂಬ ಮಾತುಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿವೆ.
        
            WhatsApp Channel
        
        
             Join Now
        
    
        
            youtube Group
        
        
             Subscribe
        
    
        
            Instagram Account
        
        
             Follow Now
        
    
    
        
            Facebook Page
        
        
             Follow Now
        
    



                                    
Recent Comments